ಜೂನ್ -19 ವಾಚನಾ ಸಪ್ತಾಹ
"ಓದಿ ಬೆಳೆಯುವ " ಎ೦ಬ ಸ೦ದೇಶವನ್ನು ಕೇರಳೀಯರಿಗೆ ಪರಿಚಯಿಸಿದ ಪುದುವಾಯಿಲ್ ನಾರಾಯಣ ಪಣಿಕ್ಕರ್ ಅವರ ಸ೦ಸ್ಮರಣಾ ದಿನ .
ಇದರ ಅ೦ಗವಾಗಿ ಹಮ್ಮಿಕೊ೦ಡ ಕಾಯ೯ಕ್ರಮಗಳು
೧. ಓದುವ ಸ್ಪಧೆ೯
೨. ಸಾಹಿತ್ಯ ರಸಪ್ರಶ್ನೆ
೩. ಆಸ್ವಾದನಾ ಟಿಪ್ಪಣಿ
೪. ಪುಸ್ತಕ ಪ್ರದಶ೯ನ
೫. ಹಸ್ತಪತ್ರಿಕೆ ಬಿಡುಗಡೆ
೬. ವಿವಿಧ ಕ್ಲಬ್ ಗಳ ಉದ್ಘಾಟನೆ
No comments:
Post a Comment