FIRST TERM EXAMINATION WILL BE STARTING FROM 21ST OF THIS MONTH.......

Friday 15 December 2017



    ശ്രദ്ധ-മികവിലേക്കൊരു   ചുവട്    -2017 -18 

            എസ്.എം.എം.എ.യു.പി.എസ്.മുണ്ട്യത്തടുക്ക   പഠനപ്രയാസം  നേരിടുന്ന  ഓരോകുട്ടിക്കും അവർക്കാവശ്യമായ     പ്രത്യേകപഠനാനുഭവങ്ങൾ നൽകുന്നതിൻടെ    ഭാഗമായി  3  ,5  ക്ലാസ്സുകളിലെകുട്ടികളെലക്ഷ്യമിട്ടുകൊണ്ട് ശ്രദ്ധ-മികവിലേക്കൊരുചുവട്എന്നപരിപാടിനമ്മുടെ സ്‌കൂളിൽ  9 -12 -2017 ന് വാർഡ്മെമ്പർസിദ്ധീഖ് ഉദ്‌ഘാടനം ചെയ്‌തു.


വിദ്യാലയത്തിലെ മുഴുവൻഅധ്യാപകർ , ജനപ്രതിനിധികൾ ,പൂർവ്വവിദ്യാർത്ഥികൾ ,സന്നദ്ധസംഘടനകൾ ,രക്ഷിതാക്കൾ  തുടങ്ങിയവരുടെ പൂർണ്ണസഹകരണം ഉണ്ടായിരുന്നു.              ചടങ്ങിന് സ്കൂൾഹെഡ്മാസ്റ്റർ ശ്രീ ഗണേഷ്‌കാമത് സ്വാഗതംപറഞ്ഞു.പി.ടി.എ.പ്രസിഡണ്ട് അധ്യക്ഷൻ വഹിച്ച ചടങ്ങിൽസ്കൂൾമാനേജർ ശ്രീ ജനാർദ്ദനൻ മാസ്റ്റർ ,എം.പി.ടി.എ.പ്രസിഡണ്ട്തുടങ്ങിയവർ ആശംസകൾ അർപ്പിച്ചു

.എസ്.ആർ.ജി.കൺവീനർസന്തോഷ്‌കുമാർ മാസ്റ്റർ ശ്രദ്ധ പരിപാടിയെക്കുറിച്ച് വിശദീകരിച്ചു.വിജയകുമാരൻമാസ്റ്റർ നന്ദിപറഞ്ഞു.

Thursday 7 December 2017

P.T.A.   GENERAL BODY  MEETING                         ON     07-12-2017   
AGENDA  :    N.S.S  CAMP
                        :      CLASS LIBRARY  INAUGUARATION
                         :   THE PRIZE DISTRIBUTION FOR THE                                        STUDENTS  WHO WON THE DISTRICT 
                             AND SUB DISTRICT  LEVEL                                                          COMPETITION.














ತಾ . 07-12-2017  ಗುರುವಾರದಂದು ರಕ್ಷಕ-ಶಿಕ್ಷಕ  ಸಂಘದ ಮಹಾಸಭೆಯು ಪಿ ಟಿ  ಎ ಸದಸ್ಯರಾದ ಪುರುಷೋತ್ತಮ ರವರ ಅಧ್ಯಕ್ಷತೆಯಲ್ಲಿ ಬೆಳಗ್ಗೆ  10.00 ಗಂಟೆಗೆ  ಸರಿಯಾಗಿ ಜರಗಿತು . ಕಾಟುಕುಕ್ಕೆ ಹೈಯರ್ ಸೆಕೆಂಡರಿ ಪ್ರಾಂಶುಪಾಲರಾದ  ಪದ್ಮನಾಭ ಶೆಟ್ಟಿ , ಅಧ್ಯಾಪಕ ರಾಜೇಶ್ ಸಿ ಎಚ್  ,ಶಾಲಾ  ವ್ಯವಸ್ಥಾಪಕರಾದ  ಶ್ರೀ ಜನಾರ್ದನ ಮಾಸ್ತರ್  ,ಮುಖ್ಯ ಶಿಕ್ಷಕರಾದ    ಗಣೇಶ್  ಕಾಮತ್  ರಕ್ಷಕ-ಶಿಕ್ಷಕರೆಲ್ಲರೂ ಸಭೆಯಲ್ಲಿ ಹಾಜರಿದ್ದರು . 
 ಪ್ರಾಂಶುಪಾಲರು, ಮಕ್ಕಳಿಗೆ   ಪುಸ್ತಕಗಳನ್ನು    ನೀಡುವ  ಮೂಲಕ   ತರಗತಿ ವಾಚನಾಲಯವನ್ನು ಉದ್ಘಾಟಿಸಿದರು . 
ಬಳಿಕ  ಎನ್  ಯಸ್  ಯಸ್  ಶಿಬಿರದ ಕಾರ್ಯಕ್ರಮಗಳ  ಬಗ್ಗೆ  ವಿಷದವಾಗಿ  ರಕ್ಷಕರಿಗೆ ತಿಳಿಯ ಪಡಿಸಿದರು.  ರಾಜೇಶ್  ಮಾಸ್ತರ್ ರವರು ಸಮಾರಂಭಕ್ಕೆ ಶುಭ ಹಾರೈಸಿದರು. ಜಿಲ್ಲಾ -ಉಪಜಿಲ್ಲಾ ಮಟ್ಟದ  ವಿಜೇತರಿಗೆ ಅಭಿನಂದನೆಯನ್ನು  ಸಲ್ಲಿಸಲಾಯಿತು .
ಶಾಲಾ ವ್ಯವಸ್ಥಾಪಕರು  ಸಮಾರಂಭಕ್ಕೆ  ಶುಭಹಾರೈಸಿದರು. ಮುಖ್ಯ ಶಿಕ್ಷಕ  ಗಣೇಶ್  ಕಾಮತ್  ಸರ್  ರವರು ಸ್ವಾಗತಿಸಿ ,ಶಿಕ್ಷಕ ವಿಜಯ ಕುಮಾರ್  ವಂದಿಸಿದರು .  ಶಿಕ್ಷಕ ಪದ್ಮನಾಭ  ನಾಯಕ್ ರವರು  ಕಾರ್ಯಕ್ರಮವನ್ನು  ನಿರೂಪಿಸಿದರು .