FIRST TERM EXAMINATION WILL BE STARTING FROM 21ST OF THIS MONTH.......

Wednesday 25 October 2017

        ವಿಜ್ಞಾನೋತ್ಸವದಲ್ಲಿ ಜಿಲ್ಲಾ ಮಟ್ಟಕ್ಕೆ ಆಯ್ಕೆ

                ಮುಂಡಿತ್ತಡ್ಕ :ಯಸ್ ಎಂ ಎಂ ಎ ಯು ಪಿ ಶಾಲಾ ವಿದ್ಯಾರ್ಥಿಗಳಾದ ನಾಲ್ಕನೇ ತರಗತಿಯ ಕಿರಣ ಅರಿಪ್ಪಾದೆ ಮತ್ತು ಮಧು ಶ್ರೀ ಇವರುಕುಂಬಳೆ ಉಪಜಿಲ್ಲಾ ಮಟ್ಟದ ವಿಜ್ಞಾನೋತ್ಸವದಲ್ಲಿ ಎಲ್ ಪಿ ವಿಭಾಗದ ಸರಳ ಪ್ರಯೋಗದಲ್ಲಿ ಪ್ರಥಮ ಸ್ಥಾನಗಳಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ . 


Friday 13 October 2017

SCHOOL LEVEL  KALOTHSAVAM   HELD ON 13-10-2017 & 17-10-2017.

  എസ്.എം.എം.എ.യു .പി.സ്‌കൂൾ മുണ്ട്യത്തടുക്കയിലെ 2017 -18 വർഷത്തെ
സ്കൂൾതല കലോത്സവം 13 -10 -2017 &17 -10 -2017 തിയ്യതികളിൽ
നടന്നു.സ്കൂൾമാനേജർ  ശ്രീ ജനാർദ്ദനൻമാസ്റ്റർ ഉദ്‌ഘാടനം ചെയ്തു.
സ്കൂൾഹെഡ്മാസ്റ്റർ ശ്രീ ഗണേഷ്‌കാമത് അദ്ധ്യക്ഷസ്ഥാനം
വഹിച്ചു.ദാമോദരൻമാസ്റ്റർ സ്വാഗതം പറഞ്ഞു. സ്റ്റാഫ്‌സെക്രട്ടറി
പദ്മനാഭൻമാസ്റ്റർ ആശംസകൾ നേർന്നു.ഗംഗ ടീച്ചർ നന്ദി രേഖപ്പെടുത്തി.
എൽ.പി .യു .പി.വിഭാഗത്തിലായി വിവിധ മത്സരയിനങ്ങൾ നടന്നു. 
കുട്ടികൾ മികച്ച പ്രകടനം കാഴ്ച വെച്ചു .

Tuesday 10 October 2017






                                         ನಾಡ ಹಬ್ಬ 

                     ಯಸ್ ಯಂ ಯಂ ಎ ಯು ಪಿ ಶಾಲೆಯಲ್ಲಿ ದಸರಾವನ್ನು ಕನ್ನಡ ನಾಡ ಹಬ್ಬವನ್ನಾಗಿ ಆಚರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ವ್ಯವಸ್ಥಾಪಕರಾದ ಜನಾರ್ದನ ಮಾಸ್ಟರ್ ರವರು ವಹಿಸಿ ಮಾತಾಡಿದರು. ನಿವೃತ್ತ ಮುಖ್ಯೋಪಾಧ್ಯಾಯಿನಿ ಶ್ರೀಮತಿ ವಿಜಯಲಕ್ಷ್ಮಿ ಟೀಚರು ಶುಭ ಹಾರೈಸಿದರು. ರಕ್ಷಕ ಶಿಕ್ಷಕ ಸಂಘದ ಸದಸ್ಯ ಶ್ರೀ ಸದಾಶಿವ ರೈ ಪುತ್ತಿಗೆ ಮುಖ್ಯ ಅಥಿತಿಯಾಗಿದ್ದರು. 
                ದಸರಾವನ್ನು ನಾಡಹಬ್ಬನ್ನಾಗಿ ಆಚರಿಸಿದ ಈ ಸಂಧರ್ಭದಲ್ಲಿ ವಿದ್ಯಾರ್ಥಿಗಳಿಗಾಗಿ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ವಿದ್ಯಾರ್ಥಿಗಳಿಂದ ಹಾಗು ಅಧ್ಯಾಪಕ ವೃಂದದಿಂದ ನಾಡಗೀತೆಗಳು ಮನರಂಜಿಸಿದವು  ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನವನ್ನು ವಿತರಿಸಲಾಯಿತು. ಮುಖ್ಯೋಪಾದ್ಯಾಯರಾದ ಶ್ರೀ ಗಣೇಶ ಕಾಮತ್ ಸ್ವಾಗತಿಸಿ ಅಧ್ಯಾಪಿಕೆ ಕಾಲಾವತಿಯವರು ವಂದಿಸಿದರು. ಅಧ್ಯಾಪಕರಾದ ಪದ್ಮನಾಭ ನಾಯಕ್ ರವರು ಕಾರ್ಯಕ್ರಮ ನಿರೂಪಿಸಿದರು,ದಾಮೋದರ ಮಾಸ್ಟರ್ ನಾಡಹಬ್ಬದ ಮಹತ್ವವನ್ನು ವಿವರಿಸಿದರು. ಅಲ್ಲದೆ ನಾಡಹಬ್ಬ ಪ್ರಯುಕ್ತ ಶಾಲೆಯಲ್ಲಿ ಶಾರದಾ ಪೂಜೆಯನ್ನು ಏರ್ಪಡಿಸಲಾಗಿತ್ತು. ಹತ್ತಿರದ ಭಜನಾ ಸಂಘದವರಿಂದ ಭಜನಾ ಸಂಕೀರ್ತನೆಯನ್ನು ಹಮ್ಮಿಕೊಳ್ಳಲಾಯಿತು. ಮಧ್ಯಾಹ್ನ ಮಹಾಪೂಜೆಯೊಂದಿಗೆ ಪ್ರಸಾದವನ್ನು ಹಂಚಲಾಯಿತು. 





 

 





Monday 9 October 2017

SCHOOL LEVEL  SCIENCE FAIR, MATHS FAIR , SOCIAL FAIR ,WORK  -  EXPERIENCE FAIR  IS HELD IN OUR SCHOOL ON 09-10-2017.

എസ്.എം.എം.എ.യു.പി.സ്‌കൂൾ മുണ്ട്യത്തടുക്കയിലെ 2017 -18 വർഷത്തെ 

ശാസ്ത്രമേള,പ്രവൃത്തിപരിചയമേള 09 -10 -2017 ന് നടന്നു. സ്കൂൾമാനേജർ 
ജനാർദ്ദനൻമാസ്റ്റർ ഉദ്‌ഘാടനം ചെയ്തു.പ്രവൃത്തിപരിചയമേളയിൽ 



Beedswork ,Fabric painting ,Agerbathi making, Claymodel ,Woodwork ,Papercraft

എന്നിവയും ഗണിതമേളയിൽ Geometrical chart , Number chart ,Puzzles 

മുതലായവയുടെയും മത്സരങ്ങൾ നടത്തി.വിജയികൾക്ക് സ്‌കൂൾ

ഹെഡ്മാസ്റ്റർ ശ്രീഗണേഷ്‌കാമത് സമ്മാനങ്ങൾ വിതരണം ചെയ്‌തു .    




Monday 2 October 2017


   ഒക്ടോബർ-2 -   ഗാന്ധിജയന്തി 



എസ്.എം.എം.എ.യു .പി.സ്‌കൂൾ മുണ്ട്യത്തടുക്കയിൽ  ഒക്ടോബര്-2 -ഗാന്ധിജയന്തി ആഘോഷിച്ചു.സ്കൂൾഹെഡ്മാസ്റ്റർ ശ്രീ ഗണേഷ്‌കാമത്പതാക ഉയർത്തി.സ്കൂൾമാനേജർ ശ്രീ ജനാർദ്ദനൻമാസ്റ്റർ ഗാന്ധിജയന്തിദിനത്തെക്കുറിച്ച് സംസാരിച്ചു.കുട്ടികൾ പരിസരശുചീകരണം നടത്തി.