ವಿಜ್ಞಾನೋತ್ಸವದಲ್ಲಿ ಜಿಲ್ಲಾ ಮಟ್ಟಕ್ಕೆ ಆಯ್ಕೆ
ಮುಂಡಿತ್ತಡ್ಕ :ಯಸ್ ಎಂ ಎಂ ಎ ಯು ಪಿ ಶಾಲಾ ವಿದ್ಯಾರ್ಥಿಗಳಾದ ನಾಲ್ಕನೇ ತರಗತಿಯ ಕಿರಣ ಅರಿಪ್ಪಾದೆ ಮತ್ತು ಮಧು ಶ್ರೀ ಇವರುಕುಂಬಳೆ ಉಪಜಿಲ್ಲಾ ಮಟ್ಟದ ವಿಜ್ಞಾನೋತ್ಸವದಲ್ಲಿ ಎಲ್ ಪಿ ವಿಭಾಗದ ಸರಳ ಪ್ರಯೋಗದಲ್ಲಿ ಪ್ರಥಮ ಸ್ಥಾನಗಳಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ .
No comments:
Post a Comment