FIRST TERM EXAMINATION WILL BE STARTING FROM 21ST OF THIS MONTH.......

Tuesday 30 September 2014

ಬಣ್ಣದ ಕಾಗದಗಳಿಂದ ಹೂಗಳ ನಿರ್ಮಾಣದಲ್ಲಿ ತೊಡಗಿ ಕೊಂಡಿರುವ ಶಿಬಿರಾರ್ಥಿಗಳು  ಮತ್ತು ಶಿಕ್ಷಕರು .... 











ಪೂರ್ಣಗೊಂಡ ಅಂದ  ಚಂದದ ಹೂಗಳು

DISTRIBUTION OF AGRICULTURAL SEEDS BY STAFF SECRETARY SHREE UDAYABHANU MASTER


EXPERIMENT ON HYDROGEN BALOON FOR THE STUDENTS OF 
CLASS 7

onam sadya distribution












ಓಣಂ ಔತಣ ಕೂಟದ  ಬಳಿಕ ಪ್ರಧಾನಮಂತ್ರಿ  ಶ್ರೀ ನರೇಂದ್ರ ಮೋದಿಯವರ  ಶಿಕ್ಷಕ    ದಿನಾಚರಣೆಯ  ಸಂದೇಶವನ್ನು ಆಲಿಸುತ್ತಿರುವ  ಶಿಕ್ಷಕ ಹಾಗು ಸಿಬ್ಬಂದಿ ವರ್ಗ ........  



  

Sunday 28 September 2014

ಪ್ರಥಮ ಸ್ಥಾನ ಗಳಿಸಿದ ಹೂವಿನ ರಂಗವಲ್ಲಿ ... ೭ನೇ  ತರಗತಿಯ  ವಿದ್ಯಾರ್ಥಿಗಳಿಂದ ....  



ದ್ವಿತೀಯ ಸ್ಥಾನ  ಗಳಿಸಿದ  ೫ನೇ ತರಗತಿಯ    ವಿದ್ಯಾರ್ಥಿಗಳು ..... 



ಮುಂಡಿತ್ತದ್ಕ ಶಾಲೆಗೆ ಬಂದ ಮಾವೇಲಿ    

ಹೂ ಗುಚ್ಛಗಳನ್ನು  ನೀಡುವುದರೊಂದಿಗೆ   ಗುರುವಂದನೆ   ಸಲ್ಲಿಸುತ್ತಿರುವ ಸ್ಕೌಟ್   ವಿದ್ಯಾರ್ಥಿಗಳು ......  

   ಗೈಡ್  ವಿದ್ಯಾರ್ಥಿನಿಯರು  ಹೂ ಗುಚ್ಛ  ನೀಡಿ ಗುರುವಂದನೆ  ಸಲ್ಲಿಸುತ್ತಿರುವುದು . 



 ಸನ್ಮಾನಿತರೊಂದಿಗೆ  ಮುಖ್ಯ ಶಿಕ್ಷಕಿ ,
ಸ್ಟಾಫ್ ಸೆಕ್ರೆಟರಿ ,ಪಿ.ಟಿ. ಎ . ಅಧ್ಯಕ್ಷರು ,
ಉಪಾಧ್ಯಕ್ಷರು ,ಯಂ . ಪಿ . ಟಿ .ಎ ಅಧ್ಯಕ್ಷೆ  ಲಿಸಮ್ಮ ಜೋಸೆಫ್ ....    





ಶಿಕ್ಷಕ ದಿನಾಚರಣೆಯ  ಸಂದರ್ಭದಲ್ಲಿ  ತಮ್ಮ  ಗುರುಗಳಿಗೆ ಫಲ ಪುಷ್ಪಗಳನ್ನಿತ್ಹ್ತು  ಗೌರವಿಸುತ್ತಿರುವುದು .   

honouring our respected manager janardan(Rtd head master)&vijayalakshmi(Rtd. head mistress) on the occation of teachers day function by umanath sir.

 ಶಾಲಾ ನಿವ್ರತ್ತ  ಮುಖ್ಯೋಪಾಧ್ಯಾ ಯ ರೂ ,
ವ್ಯವಸ್ಥಾಪಕರು  ಆದ ಶ್ರೀ ಜನಾರ್ದನ ಮಾಸ್ಟರ್  ಹಾಗೂ  ಅವರ ಧರ್ಮಪತ್ನಿ  ಶ್ರೀಮತಿ ವಿಜಯಲಕ್ಷ್ಮಿ  ಟೀಚರ್ ಅವರನ್ನು ಶಿಕ್ಷಕ  ದಿನಾಚರಣೆಯ  ಸಂದರ್ಭದಲ್ಲಿ  ಹಿರಿಯ ಅಧ್ಯಾ ಪಕರಾದ  ಶ್ರೀ   ಉಮನಾಥ  ಭಂಡಾರಿಯವರು ಶಾಲು  ಹೊದೆಸಿ  ಸನ್ಮಾನಿಸುತ್ತಿರುವುದು . .      
 

Inauguration of teachers day ceremoney

  1. ಮಾಜಿ ರಾಷ್ಟ್ರಪತಿ ಡಾ .ಸರ್ವಪಲ್ಲಿ  ರಾಧಾಕೃಷ್ಣನ್  ಅವರ ಜನ್ಮದಿನವನ್ನು  ಶಿಕ್ಷಕರ ದಿನವನ್ನಾಗಿ  ಯಸ್ ಯಂ  ಯಂ  ಎ ಯು ಪಿ  ಶಾಲೆಯಲ್ಲಿ  ಬಹಳ ವಿಜೃಂಭಣೆ ಯಿಂದ  ಆಚರಿಸಲಾಯಿತು . ದಿನಾಚರಣೆಯ ಅಂಗವಾಗಿ    ಜರಗಿದ  ಸಭಾಕಾರ್ಯಕ್ರಮದ ಅಧ್ಯಕ್ಷತೆಯನ್ನು  ಶಾಲಾ  ಪಿ .ಟಿ ಎ . ಅಧ್ಯಕ್ಷರಾದ ಶ್ರೀ ಸಂತೋಷ್ ಕುಮಾರ್ ರವರು  ವಹಿಸಿದ್ದರು. ಪಿ . ಟಿ . ಎ.  ಉಪಾಧ್ಯಕ್ಷರಾದ ಶ್ರೀ ಸುಬ್ಬಣ್ಣ ರೈ ಯವರು  ದೀಪ ಬೆಳಗಿಸಿ  ಕಾರ್ಯಕ್ರ ಮವನ್ನು  ಉದ್ಘಾ ಟಿ ಸಿದರು .     


 



our scout wing get ready for welcome teachers on teachers day

                                          

ಶಿಕ್ಷಕ ದಿನಾಚರಣೆಯಂದು ತಮ್ಮ ಗುರುವ್ರಂದವರನ್ನು ಸ್ವಾಗತಿಸಲು ತಯಾರಾದ ಸ್ಕೌಟ್ ಮತ್ತು  ಗೈಡ್ ದಳದವರು .......



Tuesday 9 September 2014

ಶಿಕ್ಷಕ ದಿನಾಚರಣೆ   ನಿವ್ರತ್ತ ಶಿಕ್ಷಕರಿಗೆ ಸನ್ಮಾನ

ಮುಂಡಿತ್ತಡ್ಕ ಯಸ್ ಯಂ ಯಂ ಎ ಯು ಪಿ ಶಾಲೆಯ ನಿವ್ರತ್ತ ಅಧ್ಯಾಪಕರಾದ ಶ್ರೀಯುತ ಶೇಶಪ್ಪ ಮಾಸ್ತರ್ ಅವರನ್ನು ಶಾಲೆಯ ಅಧ್ಯಾಪಕರು  ಮತ್ತು  ಅವರ ಶಿಷ್ಯ ವ್ರಂದದವರು ಮಂಜಕೊಟ್ಟಿಗೆಯಲ್ಲಿರುವ ಶ್ರೀಯುತರ ಮನೆಗೆ ತೆರಳಿ ಶಾಲು ಹೊದೆಸಿ ,ಫಲಪುಷ್ಪಗಳನ್ನಿತ್ತು ಸನ್ಮಾನಿಸಲಾಯಿತು. ಶಾಲಾ ವ್ಯವಸ್ಥಾಪಕರಾದ ಶ್ರೀ ಪಿ ಜನಾದ೯ನ   ಮಾಸ್ತರ್, ಪಿ ಟಿ ಎ ಉಪಾಧ್ಯಕ್ಷರಾದ ಶ್ರೀ ಸುಬ್ಬಣ್ಣ ರೈಯವರು  ರು ಈ ಸಂದಭದಲ್ಲಿ ಉಪಸ್ಥಿತರಿದ್ದರು.


Wednesday 3 September 2014

  •        ಓಣಂ ಹಬ್ಬದ ಉಚಿತ ಅಕ್ಕಿ ವಿತರಣೆಯ ಉದ್ಘಾಟನೆಯನ್ನು  ಶಾಲಾ ಮುಖ್ಯ ಶಿಕ್ಷಕಿ ಶ್ರಿೀಮತಿ ಪದ್ಮಾವತಿಯವರು ನೆರವೇರಿಸಿದರು.