Tuesday 30 September 2014
Sunday 28 September 2014
Inauguration of teachers day ceremoney
ಮಾಜಿ ರಾಷ್ಟ್ರಪತಿ ಡಾ .ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನವನ್ನು ಶಿಕ್ಷಕರ ದಿನವನ್ನಾಗಿ ಯಸ್ ಯಂ ಯಂ ಎ ಯು ಪಿ ಶಾಲೆಯಲ್ಲಿ ಬಹಳ ವಿಜೃಂಭಣೆ ಯಿಂದ ಆಚರಿಸಲಾಯಿತು . ದಿನಾಚರಣೆಯ ಅಂಗವಾಗಿ ಜರಗಿದ ಸಭಾಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಪಿ .ಟಿ ಎ . ಅಧ್ಯಕ್ಷರಾದ ಶ್ರೀ ಸಂತೋಷ್ ಕುಮಾರ್ ರವರು ವಹಿಸಿದ್ದರು. ಪಿ . ಟಿ . ಎ. ಉಪಾಧ್ಯಕ್ಷರಾದ ಶ್ರೀ ಸುಬ್ಬಣ್ಣ ರೈ ಯವರು ದೀಪ ಬೆಳಗಿಸಿ ಕಾರ್ಯಕ್ರ ಮವನ್ನು ಉದ್ಘಾ ಟಿ ಸಿದರು .
Tuesday 9 September 2014
ಶಿಕ್ಷಕ ದಿನಾಚರಣೆ ನಿವ್ರತ್ತ ಶಿಕ್ಷಕರಿಗೆ ಸನ್ಮಾನ
ಮುಂಡಿತ್ತಡ್ಕ ಯಸ್ ಯಂ ಯಂ ಎ ಯು ಪಿ ಶಾಲೆಯ ನಿವ್ರತ್ತ ಅಧ್ಯಾಪಕರಾದ ಶ್ರೀಯುತ ಶೇಶಪ್ಪ ಮಾಸ್ತರ್ ಅವರನ್ನು ಶಾಲೆಯ ಅಧ್ಯಾಪಕರು ಮತ್ತು ಅವರ ಶಿಷ್ಯ ವ್ರಂದದವರು ಮಂಜಕೊಟ್ಟಿಗೆಯಲ್ಲಿರುವ ಶ್ರೀಯುತರ ಮನೆಗೆ ತೆರಳಿ ಶಾಲು ಹೊದೆಸಿ ,ಫಲಪುಷ್ಪಗಳನ್ನಿತ್ತು ಸನ್ಮಾನಿಸಲಾಯಿತು. ಶಾಲಾ ವ್ಯವಸ್ಥಾಪಕರಾದ ಶ್ರೀ ಪಿ ಜನಾದ೯ನ ಮಾಸ್ತರ್, ಪಿ ಟಿ ಎ ಉಪಾಧ್ಯಕ್ಷರಾದ ಶ್ರೀ ಸುಬ್ಬಣ್ಣ ರೈಯವರು ರು ಈ ಸಂದಭ೯ದಲ್ಲಿ ಉಪಸ್ಥಿತರಿದ್ದರು.
Tuesday 2 September 2014
Subscribe to:
Posts (Atom)