ಮಾಜಿ ರಾಷ್ಟ್ರಪತಿ ಡಾ .ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನವನ್ನು ಶಿಕ್ಷಕರ ದಿನವನ್ನಾಗಿ ಯಸ್ ಯಂ ಯಂ ಎ ಯು ಪಿ ಶಾಲೆಯಲ್ಲಿ ಬಹಳ ವಿಜೃಂಭಣೆ ಯಿಂದ ಆಚರಿಸಲಾಯಿತು . ದಿನಾಚರಣೆಯ ಅಂಗವಾಗಿ ಜರಗಿದ ಸಭಾಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಪಿ .ಟಿ ಎ . ಅಧ್ಯಕ್ಷರಾದ ಶ್ರೀ ಸಂತೋಷ್ ಕುಮಾರ್ ರವರು ವಹಿಸಿದ್ದರು. ಪಿ . ಟಿ . ಎ. ಉಪಾಧ್ಯಕ್ಷರಾದ ಶ್ರೀ ಸುಬ್ಬಣ್ಣ ರೈ ಯವರು ದೀಪ ಬೆಳಗಿಸಿ ಕಾರ್ಯಕ್ರ ಮವನ್ನು ಉದ್ಘಾ ಟಿ ಸಿದರು .
No comments:
Post a Comment