ಮುಂಡಿತ್ತಡ್ಕ : ಜನವರಿ ೩೧ ರಿಂದ ಕೇರಳದಲ್ಲಿ ನಡೆಯುವ ೩೫ ನೇ ರಾಷ್ಟ್ರೀಯ ಕ್ರೀಡಾ ಕೂಟದ ಯಶಸ್ವಿ ಬಗ್ಗೆ ಜನವರಿ ೨೦ ರಂದು ರನ್ ಕೇರಳ ರನ್ ಎಂಬ ಸಮೂಹ ಓಟ ಕಾರ್ಯಕ್ರಮದ ಅಂಗವಾಗಿ ನಮ್ಮ ಶಾಲೆಯ ಸುಮಾರು ೫೦ ರಷ್ಟು ಕ್ರೀಡಾ ಪಟುಗಳು ಹಾಗೂ ಅಧ್ಯಾಪಕರು ಸಮೂಹ ಓಟದಲ್ಲಿ ಥೀಮ್ ಸಾಂಗ್ ನೊಂದಿಗೆ ಭಾಗವಹಿಸಿದರು ......
മലിന്യത്തെ മാറ്റി യെ ടു ക്കാം എന്ന പാഠ ഭാഗ വുമായി ബന്ധ പ്പെ ട്ട് നാലാം ക്ലാസ്സിലെ കുട്ടികൾ മാലിന്യത്തെ തരംതിരിക്കുന്നു .
ಮಕ್ಕಳ ಸಾಹಿತ್ಯ ಸಂಗಮ ಕಾಸರಗೋಡು ಜಿಲ್ಲಾ ಘಟಕ
ಕವಿ ಕಾವ್ಯ ಸಂವಾದದಲ್ಲಿ ಭಾಗವಹಿಸಿದ ಮಕ್ಕಳಿಗೆ ಮುಖ್ಯ ಶಿಕ್ಷಕಿಯವರು ಪ್ರಮಾಣ ಪತ್ರವನ್ನು ನೀಡಿ ಅಭಿನಂದಿಸಿದರು.