Tuesday 9 December 2014
Saturday 15 November 2014
ಸರ್ವಶಿಕ್ಷಾ ಅಭಿಯಾನ್ ೨೦೧೪-೨೦೧೫
ರಕ್ಷಕರ ಸಮ್ಮೇಳನ
ತಾ ೧೪-೧೧-೨೦೧೪ ರಂದು ಮುಂಡಿತ್ತಡ್ಕ ಶಾಲೆಯಲ್ಲಿ ರಕ್ಷಕರ ಸಮ್ಮೇಳನವು ಜರಗಿತು . ಎಂ . ಪಿ .ಟಿ .ಎ . ಅಧ್ಯಕ್ಷೆ ಲಿಸಮ್ಮ ಜೋಸೆಫ್ ರವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು . ವಾರ್ಡ್ ಸದಸ್ಯೆ ಬುಷ್ರ ಸಿದ್ದಿಕ್ ರವರು ಸಮಾರಂಭದ ಉದ್ಘಾಟನೆಯನ್ನು ನೆರವೇರಿಸಿದರು . ಶಾಲಾ ವ್ಯವಸ್ಥಾಪಕರಾದ ಶ್ರೀ ಜನಾರ್ದನ ಮಾಸ್ಟರ್ ಹಾಗೂ ಸುಬ್ಬಣ್ಣ ರೈ ಯವರು ಸಮಾರಂಭಕ್ಕೆ ಶುಭವನ್ನು ಹಾರೈಸಿದರು . ಮುಖ್ಯ ಶಿಕ್ಷಕಿ ಪದ್ಮಾವತಿಯವರು ಸ್ವಾಗತಿಸಿ , ಶಿಕ್ಷಕ ವಿಜಯ ಕುಮಾರ್ ರವರು ವಂದಿಸಿದರು . ಬಳಿಕ ಸಂಪನ್ಮೂಲ ತರಬೇತುದಾರರಾದ ಪದ್ಮನಾಭ ಮಾಸ್ಟರ್ ರವರು ರಕ್ಷಕರಿಗಾಗಿ ತರಗತಿಯನ್ನು ನಡೆಸಿ ಕೊಟ್ಟರು .
Monday 3 November 2014
ಮುಂಡಿತ್ತಡ್ಕ ಶಾಲೆಯಲ್ಲಿ ಕಲೋತ್ಸವ
ಶಾಲಾ ಮಟ್ಟದ ಕಲೋತ್ಸವವು ತಾ .೩೦/೧೦/೨೦೧೪ ರಂದು ಪಿ.ಟಿ. ಎ ಅಧ್ಯಕ್ಷರಾದ ಸಂತೋಷ್ ಕುಮಾರ್ ರವರ ಅಧ್ಯಕ್ಷತೆಯಲ್ಲಿ ಜರಗಿತು . ಶಾಲಾ ವ್ಯವಸ್ಥಾಪಕರಾದ ಜನಾರ್ದನ ಮಾಸ್ತರ್ ರವರು ದೀಪ ಬೆಳಗಿಸುವುದರೊಂದಿಗೆ ಕಾರ್ಯಕ್ರಮವನ್ನು ಉದ್ಘಾಟಿಸಿದರು . ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಪದ್ಮಾವತಿ ಯವರು ಸ್ವಾಗತಿಸಿ , ಶಿಕ್ಷಕ ಪ್ರಶಾಂತ್ ರೈ ಯವರು ವಂದಿಸಿದರು . ಕಲೋತ್ಸವದ ಕನ್ವೀನರ್ ಸುದಾಮ ಮಾಸ್ತರ್ ರವರು ಕಾರ್ಯಕ್ರಮವನ್ನು ನಿರೂಪಿಸಿದರು . ಬಳಿಕ ವಿದ್ಯಾರ್ಥಿಗಳಿಂದ ವಿವಿಧ ಸ್ಪರ್ಧೆಗಳು ಆರಂಭ ಗೊಂಡಿತು ..........
Wednesday 22 October 2014
Sunday 19 October 2014
Monday 6 October 2014
Sunday 5 October 2014
ವಿಜಯ ದಶಮಿಯ ಶುಭಾಶಯಗಳು
ಪೂಜಾ ಕೈಂಕರ್ಯದಲ್ಲಿ ನಿರತರಾದ ಅಧ್ಯಾಪಕ ಶ್ರೀ ಗಣೇಶ್ ಕಾಮತ್ ರವರು.....
ಭಜನಾ ಕಾರ್ಯಕ್ರಮದಲ್ಲಿ ತೊಡಗಿ ಕೊಂಡಿರುವ ಶಾಲಾ ಮಕ್ಕಳು ಹಾಗೂ ಸಂಘದ ಕಾರ್ಯಕರ್ತರು ........
ಪುಟ್ಟ ಮಗುವಿಗೆ ವಿದ್ಯಾರಂಭ
ಮಾಡುತ್ತಿರುವ ಶಾಲಾ
ವ್ಯವಸ್ಥಾಪಕರು
ಪೂಜಾ ವಿಧಾನದ ಬಳಿಕ ಶಾಲಾ ವ್ಯವಸ್ಥಾಪಕರು ಕರ್ನಾಟ ಭಾರತ
ಕಥಾಮಂಜರಿಯನ್ನು ಪಠಿಸುತ್ತಿರುವುದು ...................
ಪ್ರಸಾದವನ್ನು ಸ್ವೀಕರಿಸುತ್ತಿರುವ
ಶಾಲಾ ವಿದ್ಯಾರ್ಥಿಗಳು ರಕ್ಷಕರು ಹಾಗೂ ಅತಿಥಿಗಳು
Subscribe to:
Posts (Atom)