FIRST TERM EXAMINATION WILL BE STARTING FROM 21ST OF THIS MONTH.......

Saturday 15 November 2014

   ಸರ್ವಶಿಕ್ಷಾ   ಅಭಿಯಾನ್   ೨೦೧೪-೨೦೧೫

ರಕ್ಷಕರ   ಸಮ್ಮೇಳನ   

ತಾ ೧೪-೧೧-೨೦೧೪ ರಂದು ಮುಂಡಿತ್ತಡ್ಕ ಶಾಲೆಯಲ್ಲಿ ರಕ್ಷಕರ ಸಮ್ಮೇಳನವು ಜರಗಿತು . ಎಂ . ಪಿ .ಟಿ .ಎ . ಅಧ್ಯಕ್ಷೆ ಲಿಸಮ್ಮ ಜೋಸೆಫ್ ರವರು  ಕಾರ್ಯಕ್ರಮದ  ಅಧ್ಯಕ್ಷತೆಯನ್ನು  ವಹಿಸಿದ್ದರು . ವಾರ್ಡ್  ಸದಸ್ಯೆ   ಬುಷ್ರ ಸಿದ್ದಿಕ್ ರವರು ಸಮಾರಂಭದ  ಉದ್ಘಾಟನೆಯನ್ನು  ನೆರವೇರಿಸಿದರು . ಶಾಲಾ ವ್ಯವಸ್ಥಾಪಕರಾದ  ಶ್ರೀ ಜನಾರ್ದನ  ಮಾಸ್ಟರ್ ಹಾಗೂ  ಸುಬ್ಬಣ್ಣ ರೈ  ಯವರು  ಸಮಾರಂಭಕ್ಕೆ  ಶುಭವನ್ನು  ಹಾರೈಸಿದರು .  ಮುಖ್ಯ ಶಿಕ್ಷಕಿ ಪದ್ಮಾವತಿಯವರು  ಸ್ವಾಗತಿಸಿ , ಶಿಕ್ಷಕ  ವಿಜಯ ಕುಮಾರ್ ರವರು  ವಂದಿಸಿದರು . ಬಳಿಕ     ಸಂಪನ್ಮೂಲ  ತರಬೇತುದಾರರಾದ  ಪದ್ಮನಾಭ  ಮಾಸ್ಟರ್ ರವರು  ರಕ್ಷಕರಿಗಾಗಿ  ತರಗತಿಯನ್ನು ನಡೆಸಿ ಕೊಟ್ಟರು .  



        

No comments:

Post a Comment