ವಿಜಯ ದಶಮಿಯ ಶುಭಾಶಯಗಳು
ಪೂಜಾ ಕೈಂಕರ್ಯದಲ್ಲಿ ನಿರತರಾದ ಅಧ್ಯಾಪಕ ಶ್ರೀ ಗಣೇಶ್ ಕಾಮತ್ ರವರು.....
ಭಜನಾ ಕಾರ್ಯಕ್ರಮದಲ್ಲಿ ತೊಡಗಿ ಕೊಂಡಿರುವ ಶಾಲಾ ಮಕ್ಕಳು ಹಾಗೂ ಸಂಘದ ಕಾರ್ಯಕರ್ತರು ........
ಪುಟ್ಟ ಮಗುವಿಗೆ ವಿದ್ಯಾರಂಭ
ಮಾಡುತ್ತಿರುವ ಶಾಲಾ
ವ್ಯವಸ್ಥಾಪಕರು
ಪೂಜಾ ವಿಧಾನದ ಬಳಿಕ ಶಾಲಾ ವ್ಯವಸ್ಥಾಪಕರು ಕರ್ನಾಟ ಭಾರತ
ಕಥಾಮಂಜರಿಯನ್ನು ಪಠಿಸುತ್ತಿರುವುದು ...................
ಪ್ರಸಾದವನ್ನು ಸ್ವೀಕರಿಸುತ್ತಿರುವ
ಶಾಲಾ ವಿದ್ಯಾರ್ಥಿಗಳು ರಕ್ಷಕರು ಹಾಗೂ ಅತಿಥಿಗಳು
ಅಭಿನಂದನೆ.ದಯಮಾಡಿ ಮುಂದಿನಬಾರಿ ದಸರಾ ನಾಡಹಬ್ಬವನ್ನೂ ಉತ್ಸಾಹದಿಂದ ಆಚರಿಸಿರಿ ಎಂದು ಕೋರಿಕೆ. ಕನ್ನಡ ಭಾಷೆ, ಸಂಸ್ಕ್ಥತಿಯನ್ನು ಉಳಿಸಿ ಬೆಳೆಸುವ, ಮಕ್ಕಳಿಗೆ ತಿಳಿಸುವ ಜವಾಬ್ದಾರಿ ಕನ್ನಡ ಶಿಕ್ಷಕರಿಗೆ ಇದೆಯಲ್ಲವೆ?
ReplyDelete