P.T.A. GENERAL BODY MEETING ON 07-12-2017
AGENDA : N.S.S CAMP
: CLASS LIBRARY INAUGUARATION
: THE PRIZE DISTRIBUTION FOR THE STUDENTS WHO WON THE DISTRICT
AND SUB DISTRICT LEVEL COMPETITION.
ತಾ . 07-12-2017 ಗುರುವಾರದಂದು ರಕ್ಷಕ-ಶಿಕ್ಷಕ ಸಂಘದ ಮಹಾಸಭೆಯು ಪಿ ಟಿ ಎ ಸದಸ್ಯರಾದ ಪುರುಷೋತ್ತಮ ರವರ ಅಧ್ಯಕ್ಷತೆಯಲ್ಲಿ ಬೆಳಗ್ಗೆ 10.00 ಗಂಟೆಗೆ ಸರಿಯಾಗಿ ಜರಗಿತು . ಕಾಟುಕುಕ್ಕೆ ಹೈಯರ್ ಸೆಕೆಂಡರಿ ಪ್ರಾಂಶುಪಾಲರಾದ ಪದ್ಮನಾಭ ಶೆಟ್ಟಿ , ಅಧ್ಯಾಪಕ ರಾಜೇಶ್ ಸಿ ಎಚ್ ,ಶಾಲಾ ವ್ಯವಸ್ಥಾಪಕರಾದ ಶ್ರೀ ಜನಾರ್ದನ ಮಾಸ್ತರ್ ,ಮುಖ್ಯ ಶಿಕ್ಷಕರಾದ ಗಣೇಶ್ ಕಾಮತ್ ರಕ್ಷಕ-ಶಿಕ್ಷಕರೆಲ್ಲರೂ ಸಭೆಯಲ್ಲಿ ಹಾಜರಿದ್ದರು .
ಪ್ರಾಂಶುಪಾಲರು, ಮಕ್ಕಳಿಗೆ ಪುಸ್ತಕಗಳನ್ನು ನೀಡುವ ಮೂಲಕ ತರಗತಿ ವಾಚನಾಲಯವನ್ನು ಉದ್ಘಾಟಿಸಿದರು .
ಬಳಿಕ ಎನ್ ಯಸ್ ಯಸ್ ಶಿಬಿರದ ಕಾರ್ಯಕ್ರಮಗಳ ಬಗ್ಗೆ ವಿಷದವಾಗಿ ರಕ್ಷಕರಿಗೆ ತಿಳಿಯ ಪಡಿಸಿದರು. ರಾಜೇಶ್ ಮಾಸ್ತರ್ ರವರು ಸಮಾರಂಭಕ್ಕೆ ಶುಭ ಹಾರೈಸಿದರು. ಜಿಲ್ಲಾ -ಉಪಜಿಲ್ಲಾ ಮಟ್ಟದ ವಿಜೇತರಿಗೆ ಅಭಿನಂದನೆಯನ್ನು ಸಲ್ಲಿಸಲಾಯಿತು .
ಶಾಲಾ ವ್ಯವಸ್ಥಾಪಕರು ಸಮಾರಂಭಕ್ಕೆ ಶುಭಹಾರೈಸಿದರು. ಮುಖ್ಯ ಶಿಕ್ಷಕ ಗಣೇಶ್ ಕಾಮತ್ ಸರ್ ರವರು ಸ್ವಾಗತಿಸಿ ,ಶಿಕ್ಷಕ ವಿಜಯ ಕುಮಾರ್ ವಂದಿಸಿದರು . ಶಿಕ್ಷಕ ಪದ್ಮನಾಭ ನಾಯಕ್ ರವರು ಕಾರ್ಯಕ್ರಮವನ್ನು ನಿರೂಪಿಸಿದರು .
AGENDA : N.S.S CAMP
: CLASS LIBRARY INAUGUARATION
: THE PRIZE DISTRIBUTION FOR THE STUDENTS WHO WON THE DISTRICT
AND SUB DISTRICT LEVEL COMPETITION.
ತಾ . 07-12-2017 ಗುರುವಾರದಂದು ರಕ್ಷಕ-ಶಿಕ್ಷಕ ಸಂಘದ ಮಹಾಸಭೆಯು ಪಿ ಟಿ ಎ ಸದಸ್ಯರಾದ ಪುರುಷೋತ್ತಮ ರವರ ಅಧ್ಯಕ್ಷತೆಯಲ್ಲಿ ಬೆಳಗ್ಗೆ 10.00 ಗಂಟೆಗೆ ಸರಿಯಾಗಿ ಜರಗಿತು . ಕಾಟುಕುಕ್ಕೆ ಹೈಯರ್ ಸೆಕೆಂಡರಿ ಪ್ರಾಂಶುಪಾಲರಾದ ಪದ್ಮನಾಭ ಶೆಟ್ಟಿ , ಅಧ್ಯಾಪಕ ರಾಜೇಶ್ ಸಿ ಎಚ್ ,ಶಾಲಾ ವ್ಯವಸ್ಥಾಪಕರಾದ ಶ್ರೀ ಜನಾರ್ದನ ಮಾಸ್ತರ್ ,ಮುಖ್ಯ ಶಿಕ್ಷಕರಾದ ಗಣೇಶ್ ಕಾಮತ್ ರಕ್ಷಕ-ಶಿಕ್ಷಕರೆಲ್ಲರೂ ಸಭೆಯಲ್ಲಿ ಹಾಜರಿದ್ದರು .
ಪ್ರಾಂಶುಪಾಲರು, ಮಕ್ಕಳಿಗೆ ಪುಸ್ತಕಗಳನ್ನು ನೀಡುವ ಮೂಲಕ ತರಗತಿ ವಾಚನಾಲಯವನ್ನು ಉದ್ಘಾಟಿಸಿದರು .
ಬಳಿಕ ಎನ್ ಯಸ್ ಯಸ್ ಶಿಬಿರದ ಕಾರ್ಯಕ್ರಮಗಳ ಬಗ್ಗೆ ವಿಷದವಾಗಿ ರಕ್ಷಕರಿಗೆ ತಿಳಿಯ ಪಡಿಸಿದರು. ರಾಜೇಶ್ ಮಾಸ್ತರ್ ರವರು ಸಮಾರಂಭಕ್ಕೆ ಶುಭ ಹಾರೈಸಿದರು. ಜಿಲ್ಲಾ -ಉಪಜಿಲ್ಲಾ ಮಟ್ಟದ ವಿಜೇತರಿಗೆ ಅಭಿನಂದನೆಯನ್ನು ಸಲ್ಲಿಸಲಾಯಿತು .
ಶಾಲಾ ವ್ಯವಸ್ಥಾಪಕರು ಸಮಾರಂಭಕ್ಕೆ ಶುಭಹಾರೈಸಿದರು. ಮುಖ್ಯ ಶಿಕ್ಷಕ ಗಣೇಶ್ ಕಾಮತ್ ಸರ್ ರವರು ಸ್ವಾಗತಿಸಿ ,ಶಿಕ್ಷಕ ವಿಜಯ ಕುಮಾರ್ ವಂದಿಸಿದರು . ಶಿಕ್ಷಕ ಪದ್ಮನಾಭ ನಾಯಕ್ ರವರು ಕಾರ್ಯಕ್ರಮವನ್ನು ನಿರೂಪಿಸಿದರು .
No comments:
Post a Comment