ಕೇರಳ ಸರಕಾರದ ಸಾರ್ವಜನಿಕ ವಿದ್ಯಾಭ್ಯಾಸ ಸಂರಕ್ಷಣಾ ಕಾರ್ಯಕ್ರಮದ ಅಂಗವಾಗಿ ಯಸ್.ಯಂ. ಯಂ. ಎ. ಯು. ಪಿ . ಶಾಲೆಯಲ್ಲಿ ರಕ್ಷಕ ಶಿಕ್ಷಕ ಸಂಘ, ಕುಟುಂಬ ಶ್ರೀ , ಶಾಲಾಭಿವೃದ್ಧಿ ಸಮಿತಿಯ ಆಶ್ರಯದಲ್ಲಿ ಪ್ರತಿಜ್ಞಾ ಸ್ವೀಕಾರ ಸಮಾರಂಭ ತಾ -27-01-2017 ಶುಕ್ರವಾರ 11 ಗಂಟೆಗೆ ಸರಿಯಾಗಿ ಜರಗಿತು. ಮೇಲಿನ ಸಂಘಟನೆಗಳ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು .
No comments:
Post a Comment