ಗ್ಯಾಸ್ ಸ್ಟವ್ ಉದ್ಘಾಟನೆ
. ಶ್ರೀ ಮಂಜಯ್ಯ ಸ್ಮಾರಕ ಎ ಯು ಪಿ ಶಾಲೆ ಮುಂಡಿತ್ತಡ್ಕದಲ್ಲಿ
ತಾ:15-06-2017ರಂದು ಅಡುಗೆ
ಅನಿಲ ಸಂಪರ್ಕ ಯೋಜನೆ ಯನ್ನು ನಿವೃತ್ತ ಮುಖ್ಯೋಪಾಧ್ಯಾಯಿನಿ ಶ್ರೀಮತಿ ವಿಜಯಲಕ್ಷ್ಮಿ
ಟೀಚರವರು ಹಾಲನ್ನು ಬಿಸಿ ಮಾಡುವ ಮೂಲಕ ಉದ್ಘಾಟಿಸಿದರು. ಶಾಲಾ ವ್ಯವಸ್ಥಾಪಕರಾದ ಶ್ರೀ
ಜನಾರ್ದನ ಮಾಸ್ಟರ್ ,ಎಂ ಪಿ ಟಿ ಎ ಅಧ್ಯಕ್ಷೆ ಶ್ರೀಮತಿ ರೇವತಿ ,ಮುಖ್ಯೋಪಾಧ್ಯಾಯರಾದ ಶ್ರೀ
ಗಣೇಶ್ ಕಾಮತ್,ಅಡುಗೆಯವರಾದ ಶ್ರೀಮತಿ ಪಾರ್ವತಿ ಉಪಸ್ಥಿತರಿದ್ದರು. ಗಣೇಶ್ ಕಾಮತ್ ರವರು
ಸ್ವಾಗತಿಸಿ ಸ್ಟಾಫ್ ಸೆಕ್ರಟರಿ ಪದ್ಮನಾಭ ಮಾಸ್ಟರ್ ಧನ್ಯವಾದ ಅರ್ಪಿಸಿದರು
No comments:
Post a Comment