FIRST TERM EXAMINATION WILL BE STARTING FROM 21ST OF THIS MONTH.......

Friday 23 June 2017

                                  ಗ್ಯಾಸ್ ಸ್ಟವ್ ಉದ್ಘಾಟನೆ 

   


   


             



 . ಶ್ರೀ ಮಂಜಯ್ಯ ಸ್ಮಾರಕ ಎ ಯು ಪಿ ಶಾಲೆ ಮುಂಡಿತ್ತಡ್ಕದಲ್ಲಿ

ತಾ:15-06-2017ರಂದು ಅಡುಗೆ

ಅನಿಲ ಸಂಪರ್ಕ ಯೋಜನೆ ಯನ್ನು ನಿವೃತ್ತ ಮುಖ್ಯೋಪಾಧ್ಯಾಯಿನಿ ಶ್ರೀಮತಿ ವಿಜಯಲಕ್ಷ್ಮಿ

ಟೀಚರವರು ಹಾಲನ್ನು ಬಿಸಿ ಮಾಡುವ ಮೂಲಕ ಉದ್ಘಾಟಿಸಿದರು. ಶಾಲಾ ವ್ಯವಸ್ಥಾಪಕರಾದ ಶ್ರೀ

ಜನಾರ್ದನ ಮಾಸ್ಟರ್ ,ಎಂ ಪಿ ಟಿ ಎ ಅಧ್ಯಕ್ಷೆ ಶ್ರೀಮತಿ ರೇವತಿ ,ಮುಖ್ಯೋಪಾಧ್ಯಾಯರಾದ ಶ್ರೀ

ಗಣೇಶ್ ಕಾಮತ್,ಅಡುಗೆಯವರಾದ ಶ್ರೀಮತಿ ಪಾರ್ವತಿ ಉಪಸ್ಥಿತರಿದ್ದರು. ಗಣೇಶ್ ಕಾಮತ್ ರವರು

ಸ್ವಾಗತಿಸಿ ಸ್ಟಾಫ್ ಸೆಕ್ರಟರಿ ಪದ್ಮನಾಭ ಮಾಸ್ಟರ್ ಧನ್ಯವಾದ ಅರ್ಪಿಸಿದರು

No comments:

Post a Comment