FIRST TERM EXAMINATION WILL BE STARTING FROM 21ST OF THIS MONTH.......

Sunday 23 July 2017

ಶಾಲೆಯಲ್ಲಿ ಕೃಷಿ ಅಭಿವೃದ್ಧಿಯ ಕಾರ್ಯಾಗಾರ


ನಿರಂತರವಾಗಿ ಶಾಲೆಯಲ್ಲಿ ಬೆಳೆಸುವಂತಹ ತರಕಾರಿ ತೋಟ ಈ ವರ್ಷ ಮಳೆಗಾಲ ಆರಂಭದಲ್ಲೇ ಬಿತ್ತನಾ

ಕಾರ್ಯಕ್ರಮವನ್ನುಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಶಾಲಾವ್ಯವಸ್ಥಾಪಕರಾದ ಶ್ರೀ ಯುತ

ಜನಾರ್ದನ ಮಾಸ್ಟರ್ ರವರು ಬೀಜ ಬಿತ್ತುವ ಮೂಲಕನೆರವೇರಿಸಿದರು. ತದನಂತರ ಎಲ್ಲಾ ಸಾಲುಗಳಲ್ಲಿ ಶಿಕ್ಷಕ- ಶಿಕ್ಷಕಿಯರು

ಹಾಗು ವಿದ್ಯಾರ್ಥಿ -ವಿದ್ಯಾರ್ಥಿನಿಯರು ವಿವಿಧ ತರದ ತರಕಾರಿ ಬೀಜ ವಿವಿಧ ತರದ ತರಕಾರಿ ಬೀಜಗಳನ್ನು ಬಿತ್ತಿದರು .









No comments:

Post a Comment