ಶಾಲೆಯಲ್ಲಿ ಕೃಷಿ ಅಭಿವೃದ್ಧಿಯ ಕಾರ್ಯಾಗಾರ
ನಿರಂತರವಾಗಿ ಶಾಲೆಯಲ್ಲಿ ಬೆಳೆಸುವಂತಹ ತರಕಾರಿ ತೋಟ ಈ ವರ್ಷ ಮಳೆಗಾಲ ಆರಂಭದಲ್ಲೇ ಬಿತ್ತನಾ
ಕಾರ್ಯಕ್ರಮವನ್ನುಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಶಾಲಾವ್ಯವಸ್ಥಾಪಕರಾದ ಶ್ರೀ ಯುತ
ಜನಾರ್ದನ ಮಾಸ್ಟರ್ ರವರು ಬೀಜ ಬಿತ್ತುವ ಮೂಲಕನೆರವೇರಿಸಿದರು. ತದನಂತರ ಎಲ್ಲಾ ಸಾಲುಗಳಲ್ಲಿ ಶಿಕ್ಷಕ- ಶಿಕ್ಷಕಿಯರು
ಹಾಗು ವಿದ್ಯಾರ್ಥಿ -ವಿದ್ಯಾರ್ಥಿನಿಯರು ವಿವಿಧ ತರದ ತರಕಾರಿ ಬೀಜ ವಿವಿಧ ತರದ ತರಕಾರಿ ಬೀಜಗಳನ್ನು ಬಿತ್ತಿದರು .
No comments:
Post a Comment