ಸಾರ್ವಜನಿಕ ವಿದ್ಯಾಭ್ಯಾಸ ಸಂರಕ್ಷಣಾ ಯಜ್ಞದ ಅಂಗವಾಗಿ ರಕ್ಷಕರಿಗೆ ತಿಳುವಳಿಕಾ
ಯಸ್ ಯಂ ಯಂ ಎ ಯು ಪಿ ಶಾಲೆ ಮುಂಡಿತ್ತಡ್ಕ-11356
ಮುಂಡಿತ್ತಡ್ಕ :ಸಾರ್ವಜನಿಕ ವಿದ್ಯಾಭ್ಯಾಸ ಸಂರಕ್ಷಣಾ ಯಜ್ಞದ ಅಂಗವಾಗಿ ರಕ್ಷಕರಿಗೆ ಮಾಹಿತಿ
ಶಿಬಿರವು ತಾ :೧೫. ೦೧. ೨೦೧೮ ನೇ ಸೋಮವಾರದಂದು ಶಾಲೆಯಲ್ಲಿ ಜರಗಿತು . ಕಾರ್ಯಕ್ರಮದ
ಉದ್ಘಾಟನೆಯನ್ನು ಜನಾರ್ದನ ಮಾಸ್ಟರ್( ಶಾಲಾ ಮ್ಯಾನೆಜರ್) ನೆರವೇರಿಸಿದರು. PTA
ಉಪಾಧ್ಯಕ್ಷರಾದ ಮೊಇದೀನ್ ಕುಟ್ಟಿಯವರು ಸಭಾಧ್ಯಕ್ಷತೆ ವಹಿಸಿದರು. BRC Triner ಶ್ರೀಮತಿ ಶ್ರುತಿ
,PTA ಸದಸ್ಯರಾದ ಪುರುಷೋತ್ತಮ ಎರ್ಮೆತೊಟ್ಟಿ ,MPTA ಅಧ್ಯಕ್ಷೆ ಶ್ರೀಮತಿ ರೇವತಿ
ಎಂ ಮೊದಲಾದವರು ಶುಭ ಹಾರೈಸಿದರು . ಪ್ರಶಾಂತ್ ರೈ ಮಾಸ್ಟರ್ ರವರು ತರಗತಿ ನಡೆಸಿದರು .
ಮುಖ್ಯೋಪಾದ್ಯಾಯರಾದ ಗಣೇಶ್ ಕಾಮತ ರವರು ಸ್ವಾಗತಿಸಿ ,ಶಿಕ್ಷಕಿ ರುಕ್ಮಿಣಿ ಪಾಡಪ್ಪಾಯಿಲ್
ರವರು ವಂದಿಸಿದರು. ಸಂತೋಷ್ ಕುಮಾರ್ ಮಾಸ್ಟರ್ ಕಾರ್ಯಕ್ರಮ ನಿರೂಪಿಸಿದರು.
ಯಸ್ ಯಂ ಯಂ ಎ ಯು ಪಿ ಶಾಲೆ ಮುಂಡಿತ್ತಡ್ಕ-11356
ಮುಂಡಿತ್ತಡ್ಕ :ಸಾರ್ವಜನಿಕ ವಿದ್ಯಾಭ್ಯಾಸ ಸಂರಕ್ಷಣಾ ಯಜ್ಞದ ಅಂಗವಾಗಿ ರಕ್ಷಕರಿಗೆ ಮಾಹಿತಿ
ಶಿಬಿರವು ತಾ :೧೫. ೦೧. ೨೦೧೮ ನೇ ಸೋಮವಾರದಂದು ಶಾಲೆಯಲ್ಲಿ ಜರಗಿತು . ಕಾರ್ಯಕ್ರಮದ
ಉದ್ಘಾಟನೆಯನ್ನು ಜನಾರ್ದನ ಮಾಸ್ಟರ್( ಶಾಲಾ ಮ್ಯಾನೆಜರ್) ನೆರವೇರಿಸಿದರು. PTA
ಉಪಾಧ್ಯಕ್ಷರಾದ ಮೊಇದೀನ್ ಕುಟ್ಟಿಯವರು ಸಭಾಧ್ಯಕ್ಷತೆ ವಹಿಸಿದರು. BRC Triner ಶ್ರೀಮತಿ ಶ್ರುತಿ
,PTA ಸದಸ್ಯರಾದ ಪುರುಷೋತ್ತಮ ಎರ್ಮೆತೊಟ್ಟಿ ,MPTA ಅಧ್ಯಕ್ಷೆ ಶ್ರೀಮತಿ ರೇವತಿ
ಎಂ ಮೊದಲಾದವರು ಶುಭ ಹಾರೈಸಿದರು . ಪ್ರಶಾಂತ್ ರೈ ಮಾಸ್ಟರ್ ರವರು ತರಗತಿ ನಡೆಸಿದರು .
ಮುಖ್ಯೋಪಾದ್ಯಾಯರಾದ ಗಣೇಶ್ ಕಾಮತ ರವರು ಸ್ವಾಗತಿಸಿ ,ಶಿಕ್ಷಕಿ ರುಕ್ಮಿಣಿ ಪಾಡಪ್ಪಾಯಿಲ್
ರವರು ವಂದಿಸಿದರು. ಸಂತೋಷ್ ಕುಮಾರ್ ಮಾಸ್ಟರ್ ಕಾರ್ಯಕ್ರಮ ನಿರೂಪಿಸಿದರು.
No comments:
Post a Comment