FIRST TERM EXAMINATION WILL BE STARTING FROM 21ST OF THIS MONTH.......

Friday 26 June 2015

         

 




    ವಾಚನಾ  ಸಪ್ತಾಹ   ಸಮಾರೋಪ 




           ವಿದ್ಯಾರಂಗ   ಕಲಾ  ಸಾಹಿತ್ಯ  ವೇದಿಕೆಯ   ನೇತ್ರತ್ವದಲ್ಲಿ   ಜರಗಿದ  ವಾಚನಾ  ಸಪ್ತಾಹದ  ಸಮಾರೋಪ  ಸಮಾರಂಭವು  25 .06.2015   ಶುಕ್ರವಾರದಂದು   ಮುಂಡಿತ್ತಡ್ಕ   ಶಾಲೆಯಲ್ಲಿ  ಬಹಳ  ವಿಜೃಂಭಣೆಯಿಂದ   ಜರಗಿತು . ಮಕ್ಕಳ  ಆಸ್ವಾದನಾ  ಟಿಪ್ಪಣಿ  " ಚಿಗುರು " ಎಂಬ ಹಸ್ತಪತ್ರಿಕೆಯನ್ನು  ಬಿಡುಗಡೆಗೊಳಿಸುವುದರ  ಮೂಲಕ  ಶಾಲಾ ವ್ಯವಸ್ಥಾಪಕರು  ಸಮಾರಂಭವನ್ನು  ಉದ್ಘಾಟಿಸಿದರು .   ಸ್ಟಾಫ್  ಸೆಕ್ರೆಟರಿ  ಉದಯಭಾನು   ಮಾಸ್ಟರ್  ರವರು  ಕಾರ್ಯಕ್ರಮಕ್ಕೆ  ಶುಭವನ್ನು ಹಾರೈಸಿದರು . ವಿದ್ಯಾರ್ಥಿಗಳಿಂದ  ಓದಿನ ಟಿಪ್ಪಣಿ  ನಡೆಯಿತು .ವಾಚನಾ ವಾರದ  ಅಂಗವಾಗಿ ನಡೆಸಲ್ಪಟ್ಟ  ಸ್ಪರ್ಧೆಯಲ್ಲಿ  ವಿಜೇತರಾದವರಿಗೆ  ಈ  ಸಂದರ್ಭದಲ್ಲಿ  ಬಹುಮಾನವನ್ನು  ವಿತರಿಸಲಾಯಿತು.  

       ಶಾಲಾ  ಮುಖ್ಯ  ಶಿಕ್ಷಕಿ     ಪದ್ಮಾವತಿ ಟೀಚರ್  ರವರು  ಕಾರ್ಯಕ್ರಮದ  ಅಧ್ಯಕ್ಷತೆಯನ್ನು ವಹಿಸಿದರು. ದಾಮೋದರ  ಮಾಸ್ಟರ್  ರವರು ಸ್ವಾಗತಿಸಿ , ಪದ್ಮನಾಭ  ಮಾಸ್ಟರ್  ರವರು ಧನ್ಯವಾದವಿತ್ತರು .  ಸುದಾಮ  ಮಾಸ್ಟರ್ ರವರು  ಕಾರ್ಯಕ್ರಮವನ್ನು  ನಿರೂಪಿಸಿದರು . 


 

    '' ಚಿಗುರು  ''  ಹಸ್ತ  ಪತ್ರಿಕೆಯನ್ನು  ಬಿಡುಗಡೆ 

 ಗೊಳಿಸುತ್ತಿರುವ  ಶಾಲಾ ವ್ಯವಸ್ಥಾಪಕರು .............     



ಆಸ್ವಾದನ   ಟಿಪ್ಪಣಿ ಯಲ್ಲಿ ಪ್ರಥಮ  ಸ್ಥಾನ  
ಗಳಿಸಿದ 

 
ವಿವಿಧ  ಸ್ಪರ್ಧೆಗಳಲ್ಲಿ   ವಿಜೇತರಾದ    ವಿದ್ಯಾರ್ಥಿಗಳು ... 

      





               

No comments:

Post a Comment