ಚಾಂದ್ರ ದಿನ
ಮುಂಡಿತ್ತಡ್ಕ :ಯಸ್ ಯಂ ಯಂ ಎ ಯು ಪಿ ಶಾಲೆಯಲ್ಲಿ ಚಾಂದ್ರದಿನವನ್ನು ವಿವಿಧ ಕಾರ್ಯಕ್ರಮಗಳೊಂದಿಗೆ ಆಚರಿಸಲಾಯಿತು. ವಿಜ್ಞಾನ ಅಧ್ಯಾಪಕರಾದ ಸುದಾಮ ಮಾಸ್ಟರ್ ಮಕ್ಕಳಿಗೆ ಚಾಂದ್ರದಿನದ ಮಾಹಿತಿಯನ್ನು ನೀಡಿದರು. ಅಮೆರಿಕಾ ದೇಶದ ಗಗನ ಯಾತ್ರಿಗಳು ಚಂದ್ರನ ಮೇಲೆ ಮೊತ್ತ ಮೊದಲ ಬಾರಿಗೆ ಕಾಲಿರಿಸಿದ ಬಾಹ್ಯಾಕಾಶ ಚರಿತ್ರೆಯ ಅಪೂರ್ವ ಕ್ಷಣದ ನೆನಪಿಗಾಗಿ ಚಾಂದ್ರದಿನವನ್ನು ಆಚರಿಸಲಾಗುವುದೆಂದು ಅವರು ತಿಳಿಸಿದರು. ದಿನಾಚರಣೆಯ ಅಂಗವಾಗಿ ಮಕ್ಕಳಿಗೆ ಚಾಂದ್ರದಿನ ರಸಪ್ರಶ್ನೆ ಕಾರ್ಯಕ್ರಮ ಏರ್ಪಡಿಸಲಾಯಿತು. ಚಂದ್ರನ ಮೇಲೆ ನಡೆದ ಸಂಶೋಧನೆಗಳು ಮತ್ತು ಬಾಹ್ಯಾಕಾಶ ಯಾತ್ರೆಗಳ ಕುರಿತಾದ ಚಿತ್ರ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿತ್ತು. ರಸಪ್ರಶ್ನೆ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನವನ್ನು ವಿತರಿಸಲಾಯಿತು.
ಮುಂಡಿತ್ತಡ್ಕ :ಯಸ್ ಯಂ ಯಂ ಎ ಯು ಪಿ ಶಾಲೆಯಲ್ಲಿ ಚಾಂದ್ರದಿನವನ್ನು ವಿವಿಧ ಕಾರ್ಯಕ್ರಮಗಳೊಂದಿಗೆ ಆಚರಿಸಲಾಯಿತು. ವಿಜ್ಞಾನ ಅಧ್ಯಾಪಕರಾದ ಸುದಾಮ ಮಾಸ್ಟರ್ ಮಕ್ಕಳಿಗೆ ಚಾಂದ್ರದಿನದ ಮಾಹಿತಿಯನ್ನು ನೀಡಿದರು. ಅಮೆರಿಕಾ ದೇಶದ ಗಗನ ಯಾತ್ರಿಗಳು ಚಂದ್ರನ ಮೇಲೆ ಮೊತ್ತ ಮೊದಲ ಬಾರಿಗೆ ಕಾಲಿರಿಸಿದ ಬಾಹ್ಯಾಕಾಶ ಚರಿತ್ರೆಯ ಅಪೂರ್ವ ಕ್ಷಣದ ನೆನಪಿಗಾಗಿ ಚಾಂದ್ರದಿನವನ್ನು ಆಚರಿಸಲಾಗುವುದೆಂದು ಅವರು ತಿಳಿಸಿದರು. ದಿನಾಚರಣೆಯ ಅಂಗವಾಗಿ ಮಕ್ಕಳಿಗೆ ಚಾಂದ್ರದಿನ ರಸಪ್ರಶ್ನೆ ಕಾರ್ಯಕ್ರಮ ಏರ್ಪಡಿಸಲಾಯಿತು. ಚಂದ್ರನ ಮೇಲೆ ನಡೆದ ಸಂಶೋಧನೆಗಳು ಮತ್ತು ಬಾಹ್ಯಾಕಾಶ ಯಾತ್ರೆಗಳ ಕುರಿತಾದ ಚಿತ್ರ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿತ್ತು. ರಸಪ್ರಶ್ನೆ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನವನ್ನು ವಿತರಿಸಲಾಯಿತು.
ಗಗನ ಯಾತ್ರಿಗಳ ಚಾರ್ಟ್ ಪ್ರದರ್ಶನ
ರಸ ಪ್ರಶ್ನೆ
ವಿಜೇತರಾದ ವಿದ್ಯಾರ್ಥಿಗಳು
ಪ್ರಥಮ :ಕೃಪೇಶ್ ಕುಮಾರ್
ದ್ವಿತೀಯ :ನಿರಂಜನ್ ಕೆ ಆರ್
No comments:
Post a Comment